ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರು: BPL, APL ಎಲ್ಲರಿಗೂ ಅವಕಾಶ!

ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರು: BPL, APL ಎಲ್ಲರಿಗೂ ಅವಕಾಶ!

ನಮಸ್ಕಾರ, ನಿಮಗೆಲ್ಲ ಆತ್ಮೀಯ ಸ್ವಾಗತ! ರೇಷನ್ ಕಾರ್ಡ್ ಬಗ್ಗೆ ಒಂದು ಬ್ರೇಕಿಂಗ್ ಅಪ್ಡೇಟ್ ಬಂದಿದೆ. ತುಂಬಾ ಜನ ರೇಷನ್ ಕಾರ್ಡ್ ತಿದ್ದುಪಡಿ ಬಗ್ಗೆ ಪ್ರಶ್ನೆ ಕೇಳ್ತಾನೇ ಇದ್ರಿ, ಸರ್ವರ್ ಓಪನ್ ಆಗಿಲ್ಲ ಅಂತ ಗೊಣಗುತ್ತಾ ಇದ್ರಿ. ಆ ಸಮಸ್ಯೆ ಈಗ ನಿವಾರಣೆಯಾಗಿದೆ! ರಾಜ್ಯಾದ್ಯಂತ ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರುವಾಗಿದೆ. ಇದರ ಬಗ್ಗೆ ಸಂಪೂರ್ಣ ಡೀಟೇಲ್ಸ್ ಈ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸ್ತಾ ಹೋಗ್ತೀವಿ, ಮಿಸ್ ಮಾಡ್ದೆ ಪೂರ್ತಿ ಓದಿ. ರೇಷನ್ ಕಾರ್ಡ್ ತಿದ್ದುಪಡಿ ಮತ್ತೆ ಶುರು: ಬಹುದಿನಗಳ … Read more

Mahiti Kanaja: ಗೃಹಲಕ್ಷ್ಮಿ ಬಾಕಿ ಹಣ 10 ದಿನಗಳಲ್ಲಿ ಜಮಾ; ಲಕ್ಷ್ಮಿ ಹೆಬ್ಬಾಳ್ಕರ್ ಖಚಿತ ಮಾಹಿತಿ!

Mahiti Kanaja: ಗೃಹಲಕ್ಷ್ಮಿ ಬಾಕಿ ಹಣ 10 ದಿನಗಳಲ್ಲಿ ಜಮಾ; ಲಕ್ಷ್ಮಿ ಹೆಬ್ಬಾಳ್ಕರ್ ಖಚಿತ ಮಾಹಿತಿ!

ನಮಸ್ಕಾರ, ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತೆ ಅಂತ ಎಷ್ಟೋ ಜನ ಕಾಯ್ತಿದ್ದೀರಾ. ಕಳೆದ ಕೆಲವು ದಿನಗಳಿಂದ ಈ ಬಗ್ಗೆ ಸಾಕಷ್ಟು ಗೊಂದಲಗಳು, ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ಈ ವಾರ ಜಮಾ ಆಗುತ್ತೆ, ಮುಂದಿನ ವಾರ ಬರುತ್ತೆ ಅಂತ ಹೇಳಿದ್ದೆವು. ಆದರೆ ಈಗ ಬಾಕಿ ಉಳಿದಿರುವ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಸ್ಪಷ್ಟ ಮಾಹಿತಿ ಕೊಟ್ಟಿದ್ದಾರೆ. ಬನ್ನಿ, ಏನು ಹೇಳಿದ್ದಾರೆ ಅಂತ ವಿವರವಾಗಿ ನೋಡೋಣ. ಗೃಹಲಕ್ಷ್ಮಿ ಹಣ: 10 ದಿನಗಳ ಗಡುವು! ಗೃಹಲಕ್ಷ್ಮಿ ಯೋಜನೆಯ … Read more

ಮೋದಿ ಕರೆ ಬೆನ್ನಲ್ಲೇ NASSCOM ವರ್ಕ್ ಫ್ರಮ್ ಹೋಮ್ ಪ್ಲಾನ್: ಬೆಂಗಳೂರಿನ ಐಟಿ ಟೆಕ್ಕಿಗಳಿಗೆ ಹೊಸ ಚಾಲೆಂಜ್!

ಮೋದಿ ಕರೆ ಬೆನ್ನಲ್ಲೇ NASSCOM ವರ್ಕ್ ಫ್ರಮ್ ಹೋಮ್ ಪ್ಲಾನ್: ಬೆಂಗಳೂರಿನ ಐಟಿ ಟೆಕ್ಕಿಗಳಿಗೆ ಹೊಸ ಚಾಲೆಂಜ್!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೈದರಾಬಾದ್‌ನಲ್ಲಿ ದೇಶವಾಸಿಗಳಿಗೆ ಕೆಲವೊಂದು ಮಹತ್ವದ ಸಲಹೆಗಳನ್ನು ನೀಡಿದ್ದರು. ಚಿನ್ನ ಖರೀದಿ, ಪೆಟ್ರೋಲ್-ಡೀಸೆಲ್ ಬಳಕೆಯ ಮಿತಿಗೊಳಿಸುವಿಕೆ ಜೊತೆಗೆ ‘ವರ್ಕ್ ಫ್ರಮ್ ಹೋಮ್’ ಕಾನ್ಸೆಪ್ಟ್‌ಗೆ ಹೆಚ್ಚು ಒತ್ತು ನೀಡುವಂತೆ ಕಂಪನಿಗಳಿಗೆ ಕರೆ ನೀಡಿದ್ದರು. ಈ ಕರೆಯ ಬೆನ್ನಲ್ಲೇ, ದೇಶದ ಸಾಫ್ಟ್‌ವೇರ್ ಕಂಪನಿಗಳ ಪ್ರಮುಖ ಸಂಸ್ಥೆಯಾದ NASSCOM ಕೂಡ ಒಂದು ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಇದು ಬೆಂಗಳೂರು ಸೇರಿದಂತೆ ದೇಶದ ಐಟಿ ಉದ್ಯೋಗಿಗಳಿಗೆ ಮತ್ತೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಮತ್ತು ಸವಾಲುಗಳನ್ನು ಮುಂದಿಟ್ಟಿದೆ. ಪ್ರಧಾನಿ … Read more

ಬಂಗಾಳದಲ್ಲಿ ಮಹಿಳೆಯರಿಗಾಗಿ ಮೋದಿ ಕೊಟ್ಟಿರೋ 10 ದೊಡ್ಡ ಗ್ಯಾರಂಟಿಗಳು: ಸಂಪೂರ್ಣ ಮಾಹಿತಿ!

10 big guarantees given by Modi for women in Bengal

ಬಂಗಾಳದಲ್ಲಿ ಪ್ರಧಾನಿ ಮೋದಿ ಅವ್ರು ಮಹಿಳೆಯರಿಗೆ ಕೊಟ್ಟಿರೋ 10 ದೊಡ್ಡ ಗ್ಯಾರಂಟಿಗಳ ಬಗ್ಗೆ ಕಂಪ್ಲೀಟ್ ಮಾಹಿತಿ. ಸೇಫ್ಟಿ, ಜಾಬ್ಸ್, ₹36,000 ಸಪೋರ್ಟ್, ಹೆಲ್ತ್ ಕೇರ್ ಮತ್ತು ಮನೆಗಳ ಬಗ್ಗೆ ತಿಳಿಯಿರಿ.

ರೂಪಾಯಿ ಮೌಲ್ಯ ರಕ್ಷಣೆಗೆ ಮೋದಿ ಮಾಸ್ಟರ್‌ಪ್ಲಾನ್? ಆರ್ಥಿಕ ತಜ್ಞ ರುದ್ರಮೂರ್ತಿ ಮಾತು

ರೂಪಾಯಿ ಮೌಲ್ಯ ರಕ್ಷಣೆಗೆ ಮೋದಿ ಮಾಸ್ಟರ್‌ಪ್ಲಾನ್? ಆರ್ಥಿಕ ತಜ್ಞ ರುದ್ರಮೂರ್ತಿ ಮಾತು

ಪಶ್ಚಿಮ ಏಷ್ಯಾ ಯುದ್ಧದ ಕಾರ್ಮೋಡ ವಿಶ್ವದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಇದರ ಬಿಸಿ ಭಾರತಕ್ಕೂ ತಟ್ಟಿದ್ದು, ರೂಪಾಯಿ ಮೌಲ್ಯ ಕುಸಿತ ನಮ್ಮೆಲ್ಲರ ಚಿಂತೆ ಹೆಚ್ಚಿಸಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನೀಡಿದ ‘ಅಷ್ಟ ಸಂದೇಶ’ ನಿಜಕ್ಕೂ ಆರ್ಥಿಕ ಸಂಕಷ್ಟಕ್ಕೆ ಪರಿಹಾರವೇ? ಆರ್ಥಿಕ ತಜ್ಞ ರುದ್ರಮೂರ್ತಿ ಅವರು ಈ ಬಗ್ಗೆ ವಿವರಿಸಿದ್ದಾರೆ. ಬನ್ನಿ, ಅವರ ವಿಶ್ಲೇಷಣೆಯನ್ನು ಡೀಟೇಲ್ ಆಗಿ ನೋಡೋಣ. ರೂಪಾಯಿ ಮೌಲ್ಯ ಕುಸಿತಕ್ಕೆ ಮೋದಿ ಸಂದೇಶದ ಮರ್ಮ ಕೊಲ್ಲಿ ಯುದ್ಧದ ಎಫೆಕ್ಟ್ ನಿಂದ … Read more

ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮೋದಿಯವರು ಈ 7 ಸೂತ್ರಗಳನ್ನು ತಿಳಿಸಿದ್ದಾರೆ!

ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮೋದಿಯವರು ಈ 7 ಸೂತ್ರಗಳನ್ನು ತಿಳಿಸಿದ್ದಾರೆ!

ನಮ್ಮ ದೇಶವನ್ನು ಈಗಿರುವ ಸಂಕಷ್ಟ ಪರಿಸ್ಥಿತಿಯಿಂದ ನಾವು ಹೊರಗೆ ತರಬೇಕು. ಇದು ಒಬ್ಬರಿಂದ ಸಾಧ್ಯವಲ್ಲದ ಕೆಲಸ ಈ ಕೆಲಸ ಸಾಧಿಸಲು ದೇಶದ ಪ್ರತಿ ಒಬ್ಬ ಪ್ರಜೆಯೂ ಇದಕ್ಕೆ ಕೆಲಸ ಮಾಡಬೇಕು ಎಂದು ಮೋದಿ ಅವರು ಭಾಷಣದಲ್ಲಿ ಹೇಳಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏನು ಈಗಿನ ಯುದ್ಧದ ಪರಿಸ್ಥಿತಿಯಲ್ಲಿ ಬಹಳಷ್ಟು ಬೆಲೆ ಏರಿಕೆಯಾಗಿದೆ ಆದ್ದರಿಂದ ಮೋದಿಯವರು ಸಾಫ್ಟ್ವೇರ್ ಕಂಪನಿಗಳಿಗೆ ವರ್ಕ್ ಫ್ರಮ್ Home ನೀಡುವಂತೆ ಮನವಿ ಮಾಡಿದ್ದಾರೆ. ಒಂದು ವರ್ಷದ ಕಾಲ ಯಾವುದೇ ರೀತಿಯ ಚಿನ್ನವನ್ನು ಖರೀದಿ ಮಾಡಲು … Read more

ರೈತ ಸಂಪರ್ಕ ಕೇಂದ್ರ: ರೈತರಿಗೆ ನೈಸರ್ಗಿಕ ಕೃಷಿ ಪಾಠ!

ರೈತ ಸಂಪರ್ಕ ಕೇಂದ್ರ: ರೈತರಿಗೆ ನೈಸರ್ಗಿಕ ಕೃಷಿ ಪಾಠ!

ರೈತ ಸಂಪರ್ಕ ಕೇಂದ್ರ, ಇರಕಲಗಡದ ವತಿಯಿಂದ ರೈತ ಬಾಂಧವರಿಗೆ ಅದ್ಭುತ ತರಬೇತಿ ಏರ್ಪಡಿಸಲಾಗಿತ್ತು. ನೈಸರ್ಗಿಕ ಕೃಷಿಯನ್ನ ಉತ್ತೇಜಿಸುವ ನಿಟ್ಟಿನಲ್ಲಿ, ದಶಪರ್ಣಿ ತಯಾರಿಸುವ ವಿಧಾನದ ಬಗ್ಗೆ ಪ್ರಾಯೋಗಿಕವಾಗಿ ಕಲಿಸಲಾಯ್ತು. ನಮ್ಮ ಸ್ಥಳೀಯ ರೈತರು ಈ ತರಬೇತಿಯಲ್ಲಿ ಉತ್ಸಾಹದಿಂದ ಭಾಗವಹಿಸಿ, ತಮ್ಮ ಜಮೀನಿಗೆ ಅನ್ವಯವಾಗುವ ಟಿಪ್ಸ್‌ಗಳನ್ನ ಪಡೆದುಕೊಂಡರು. ಇದು ಭೂಮಿ ಮತ್ತು ಬೆಳೆಗಳ ಆರೋಗ್ಯಕ್ಕೆ ಒಂದು ಉತ್ತಮ ಹೆಜ್ಜೆ. ಹೂಡಿಕೆ ರಹಿತ ನೈಸರ್ಗಿಕ ಕೃಷಿಗೆ ಉತ್ತೇಜನ ಇರಕಲಗಡ ಹೋಬಳಿಯ ರೈತ ಸಂಪರ್ಕ ಕೇಂದ್ರ, ರಾಷ್ಟ್ರೀಯ ನೈಸರ್ಗಿಕ ಕೃಷಿ (ಸಾವಯವಾರಿ) ಯೋಜನೆಯಡಿ … Read more

Basavaraj Kempawad: ಬೆಳಗಾವಿ ಯುವಕನ ಅದ್ಭುತ ಸಾಧನೆ, ದೇಶಕ್ಕೆ ಪ್ರಥಮ, ಕರುನಾಡಿಗೆ ಕಿರೀಟ!

Basavaraj Kempawad: ಬೆಳಗಾವಿ ಯುವಕನ ಅದ್ಭುತ ಸಾಧನೆ: ದೇಶಕ್ಕೆ ಪ್ರಥಮ, ಕರುನಾಡಿಗೆ ಕಿರೀಟ!

Basavaraj Kempawad: ನಮ್ಮ ರಾಜ್ಯಕ್ಕೆ ಕೀರ್ತಿ ತಂದಿರುವಂತಹ ಒಂದು ವಿಷಯ ಇಲ್ಲಿದೆ ಸ್ನೇಹಿತರೆ! ಹಸಿದ ಹೊಟ್ಟೆ, ಖಾಲಿ ಜೇಬು ಏನನ್ನಾದರೂ ಮಾಡಿಸುತ್ತೆ ಅಂತಾರೆ, ನಿಜ. ಆದ್ರೆ ಇಲ್ಲೊಬ್ಬ ಯುವಕ ಕೇವಲ 25 ವರ್ಷದಲ್ಲಿ ದೇಶದ ಗಮನವನ್ನೇ ಸೆಳೆದಿದ್ದಾನೆ. ನಮ್ಮದೇ ಕುಂದಾನಗರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸೌದಿ ಗ್ರಾಮದ Basavaraj Kempawad ಎಂಬ ರೈತನ ಮಗ, ಯುಪಿಎಸ್ಸಿ ನಡೆಸಿದ ಇಂಡಿಯನ್ ಫಾರೆಸ್ಟ್ ಸರ್ವಿಸ್ (IFS) ಪರೀಕ್ಷೆಯಲ್ಲಿ ದೇಶಕ್ಕೆ ಫಸ್ಟ್ ರ‍್ಯಾಂಕ್ ಗಳಿಸಿ ದಾಖಲೆ ಮಾಡಿದ್ದಾರೆ. ಈ ಯುವ … Read more

ರೈತ ಸಂಜೀವಿನಿ ಯೋಜನೆ: ಎಲ್ಲಾ ರೈತರಿಗೆ 1 ಲಕ್ಷ ರೂ. ಪರಿಹಾರ – ಸಂಪೂರ್ಣ ಮಾಹಿತಿ!

ರೈತ ಸಂಜೀವಿನಿ ಯೋಜನೆ: ಎಲ್ಲಾ ರೈತರಿಗೆ 1 ಲಕ್ಷ ರೂ. ಪರಿಹಾರ - ಸಂಪೂರ್ಣ ಮಾಹಿತಿ!

ರಾಜ್ಯದ ರೈತರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಕರ್ನಾಟಕ ಸರ್ಕಾರ ಹೊಸದಾಗಿ ‘ರೈತ ಸಂಜೀವಿನಿ‘ ಅನ್ನೋ ಒಂದು ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಅಡಿ, ಜಮೀನು ಇರೋ ಎಲ್ಲಾ ರೈತರಿಗೂ ಒಂದು ಲಕ್ಷ ರೂಪಾಯಿ ವರೆಗೆ ಆರ್ಥಿಕ ನೆರವು ಸಿಗುತ್ತೆ. ಇನ್ನು ಸಾಕಷ್ಟು ರೈತರಿಗೆ ಈ ಸ್ಕೀಮ್ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಿಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಅಥವಾ ಬೇರೆ ಕೃಷಿ ಚಟುವಟಿಕೆಗಳಲ್ಲಿ ಏನೇ ಅನಿರೀಕ್ಷಿತ ಅಪಘಾತ ಆದ್ರೆ, ಈ ಯೋಜನೆ ನಿಜಕ್ಕೂ ದೊಡ್ಡ … Read more

ಉಚಿತ ಗ್ಯಾರಂಟಿ ಲೋನ್: MSME ಗಳಿಗೆ ಸರ್ಕಾರದ ಹೊಸ ಬಂಪರ್ ಆಫರ್ – ECLGS 5.0!

ಉಚಿತ ಗ್ಯಾರಂಟಿ ಲೋನ್: MSME ಗಳಿಗೆ ಸರ್ಕಾರದ ಹೊಸ ಬಂಪರ್ ಆಫರ್ – ECLGS 5.0!

MSME ಗಳಿಗೆ ಸರ್ಕಾರದ ECLGS 5.0 ಸ್ಕೀಮ್ ಅಡಿಯಲ್ಲಿ ₹500 ಕೋಟಿ ನೆರವು. ಯಾವುದೇ ಗ್ಯಾರಂಟಿ ಫೀಸ್ ಇಲ್ಲದೆ 100% ಲೋನ್ ಗ್ಯಾರಂಟಿ, ಸುಲಭ ರೀಪೇಮೆಂಟ್ ಕಂಡೀಷನ್ಸ್ ಪಡೆಯಿರಿ.